ಶಿವಸೇನೆ- ಬಿಜೆಪಿ ಮತ್ತೆ ಮೈತ್ರಿ: ನಾಯಕರ ರಹಸ್ಯ ಮಾತುಕತೆ!

Aug 28, 2021, 9:47 AM IST

ಮುಂಬೈ(ಆ.28)ವಾಕ್ಸಮರದ ಮಧ್ಯೆಯೂ ಶಿವಸೇನೆ ಹಾಗೂ ಬಿಜೆಪಿ ನಾಯಕರು ಒಂದಾಗಿದ್ದಾರೆ. ಸಿಎಂ ಉದ್ಧವ್ ಠಾಕ್ರೆ ಹಾಗೂ ಮಾಝಿ ಸಿಎಂ ದೇವೇಂದ್ರ ಫಡ್ನವೀಸ್ ರಹಸ್ಯ ಸಭೆ ನಡೆಸಿದ್ದಾರೆ. ಈ ಮೂಲಕ ಮತ್ತೆ ಉಭಯ ಪಕ್ಷಗಳು ಪಮೈತ್ರಿ ಮಾಡಿಕೊಳ್ಳುತ್ತವಾ ಅಥವಾ ಕೇವಲ ಮರಾಠಾ ಮೀಸಲಾತಿ ಬಗ್ಗೆ ಮಾತುಕತೆಯಾ ಎಂಬ ಅನುಮಾನ ಹುಟ್ಟಿಸಿದೆ.

ಇಷ್ಟೇ ಅಲ್ಲದೇ ರಾಜ್ಯ, ರಾಷ್ಟ್ರ ಹಾಘೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಸುದ್ದಿಗಳ ಒಂದು ನೋಟ.