Oct 14, 2020, 5:02 PM IST
ಬೆಂಗಳೂರು (ಅ. 14): ಕಂಡು ಕೇಳರಿಯದ ಮಳೆಗೆ ಆಂಧ್ರಪ್ರದೇಶ ಸಾಕ್ಷಿಯಾಗಿದೆ. ಮನೆಗಳು ಕೊಚ್ಚಿ ಹೋಗಿವೆ. ರಸ್ತೆಗಳು ಹೊಳೆಯಾಗಿವೆ. ಹೈದ್ರಾಬಾದ್ನಲ್ಲಿ 11 ಜನ ಸಾವನ್ನಪ್ಪಿದ್ದಾರೆ. ನೀರಿನ ರಭಸಕ್ಕೆ ಮನುಷ್ಯರೇ ಕೊಚ್ಚಿ ಹೋಗುತ್ತಿದ್ದಾರೆ. ಆಂಧ್ರ, ತೆಲಂಗಾಣದಲ್ಲಿ ಕುಂಭದ್ರೋಣ ಮಳೆಯಾಗುತ್ತಿದೆ. ಕಣ್ಣಮುಂದೆಯೇ ಜನ ತೇಲಿಕೊಂಡು ಹೋಗುತ್ತಿದ್ದರೆ ಅಸಹಾಯಕರಾಗಿ ನೋಡುವ ಸ್ಥಿತಿ ಉಂಟಾಗಿದೆ.