Apr 7, 2021, 11:25 PM IST
ಬೆಂಗಳೂರು(ಏ. 07) ಮೂರು ತಿಂಗಳ ನಂತರ ಮತ್ತೆ ಸಾರಿಗೆ ಮುಷ್ಕರ ಕಾಡಿದೆ. ಆರನೇ ವೇತನ ಆಯೋಗದ ಶಿಫಾರಸ್ಸುಗಳು ಜಾರಿಯಾಗಬೇಕು ಎನ್ನುವುದು ನೌಕರರ ಬೇಡಿಕೆ.
ಗುರುವಾರ ಬಸ್ ಕತೆ ಏನು? ಯಾರು ಉತ್ತರ ಹೇಳಬೇಕು?
ಮುಷ್ಕರದಿಂದ ಸಾಮಾನ್ಯ ಪ್ರಯಾಣಿಕ ಮಾತ್ರ ತೊಂದರೆಗೆ ಸಿಲುಕಿದ. ಸರ್ಕಾರ ಮಾತುಕತೆಗೆ ಬನ್ನಿ ಎಂದು ಹೇಳುತ್ತಿದೆ. ಆದರೆ ಎಲ್ಲಿಯೂ ಸ್ಪಷ್ಟತೆ ಇಲ್ಲ. ಕೊರೋನಾ ತನ್ನ ಅಬ್ಬರ ಮುಂದುವರಿಸಿದೆ. ಇನ್ನೊಂದು ಕಡೆ ನಕ್ಸಲರು ಕಾಡುತ್ತಿದ್ದಾರೆ. ಎಲ್ಲ ಸುದ್ದಿಗಳು ನ್ಯೂಸ್ ಅವರ್ ನಲ್ಲಿ