Jan 5, 2022, 12:24 AM IST
ಕೊರೋನಾ ವೈರಸ್ ಕಾರಣ ಪಾದಯಾತ್ರೆ ಕೈಬಿಡಲು ರಾಜ್ಯ ಸರ್ಕಾರ ಕೈಬಿಡಲು ಮನವಿ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಮೋದಿ ಉತ್ತರ ಪ್ರದೇಶದಲ್ಲಿ ಸಭೆ ನಡೆಸುತ್ತಿದ್ದಾರೆ. ಅವರಿಗಿಲ್ಲದ ಕೊರೋನಾ ರೂಲ್ಸ್ ನಮಗ್ಯಾಕೆ ಎಂದು ಪ್ರಶ್ನಿಸಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಇಂದಿನ ನ್ಯೂಸ್ ಹವರ್ ಸುದ್ದಿ ವಿಡಿಯೋ ಇಲ್ಲಿದೆ