ಅಯ್ಯಯ್ಯೋ..ರಸ್ತೆ ತುಂಬೆಲ್ಲಾ ರಕ್ತದ ನೀರು, ಜನ ಕಂಗಾಲು..!

Feb 9, 2021, 3:26 PM IST

ಬೆಂಗಳೂರು (ಫೆ. 09): ಉತ್ತರಾಖಂಡದಲ್ಲಿ ಹಿಮ ಪ್ರವಾಹದಿಂದ ಜನ ತತ್ತರಿಸಿ ಹೋಗಿದ್ದಾರೆ. ಇಲ್ಲೊಂದು ಕಡೆ ರಕ್ತವರ್ಣದ ನೀರು ರಸ್ತೆ ಮೇಲೆ ಪ್ರವಾಹದ ರೀತಿ ಹರಿದಿದೆ. ಇದನ್ನು ನೋಡಿ ಜನ ಕಂಗಾಲಾಗಿದ್ದಾರೆ. 

ಇಲ್ಲೊಂದು ಕಡೆ ಮೊಸಳೆ ಊರಿಗೆ ಎಂಟ್ರಿ ಕೊಟ್ಟಿತ್ತು. ಜನ ಹೆದರಿ ಓಡಿ ಹೋಗಿದ್ದರು. ನಾಯಿಯೊಂದು ಮೊಸಳೆಯನ್ನು ಹೆದರಿಸಿ ಓಡಿಸಿದೆ. ಇಲ್ಲೊಬ್ಬ ಹಗಲು ದರೋಡೆಕೋರ ವಾಹನ ಚಾಲಕನಿಗೆ ಗನ್ ತೋರಿಸಿ ದರೋಡೆಗೆ ಮುಂದಾಗಿದ್ದ. ಮುಂದಾಗಿದ್ದು ಮಾತ್ರ ಊಹಿಸಲಸಾಧ್ಯ..!

ಚರಂಡಿಯಲ್ಲಿ ಅರ್ಧ ಸುಟ್ಟ ತಲೆಬುರುಡೆ... ಮನೆ ಮಾಲಕಿ ಹತ್ಯೆ ಹಿಂದೆ ಅಜ್ಜಿಯೂ ಇದ್ದಳು!