May 3, 2020, 8:11 PM IST
ಬೆಂಗಳೂರು(ಮೇ 03) ಕೊರೋನಾ ವಾರಿಯರ್ಸ್ ಗೆ ಸೇನೆ ಗೌರವ ಸಲ್ಲಿಸಿದೆ. ವಿಧಾನಸೌಧಕ್ಕೆ ಪುಷ್ಪವೃಷ್ಟಿ ಮಾಡಲಾಗಿದೆ.
ದಾವಣಗೆರೆ ಶಾಕಿಂಗ್; ಒಂದೇ ದಿನ 21 ಜನರಿಗೆ ಕೊರೋನಾ
ದೇಶದಲ್ಲಿ ಕೊರೋನಾ ವಿರುದ್ಧದ ಹೋರಾಟ ಮುಂದುವರಿದೆ ಇದೆ. ಸೇನೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೊರೋನಾ ವಾರಿಯರ್ಸ್ ಗೆ ಗೌರವ ಸಲ್ಲಿಕೆ ಮಾಡಿದೆ