Karnataka Cabinet Reshuffle: ಕೈ ಪ್ರತಾಪಕ್ಕೆ ಬಿಜೆಪಿ ತಳಮಳ, ಯಾರಿಂದ ದೂರವಾಗುತ್ತೆ ಮಂತ್ರಿ ಕಿರೀಟ?

Jan 25, 2022, 11:12 PM IST

ಬೆಂಗಳೂರು(ಜ.25): ಅಲ್ಲಿ ಪಂಚರಾಜ್ಯ ಚುನಾವಣೆ ನಡೆಯುತ್ತಿದ್ದರೆ, ಇತ್ತ ನಮ್ಮ ರಾಜ್ಯದಲ್ಲಿ ಮಂತ್ರಿಗಿರಿ ಪಂಚಾಯತಿ ಶುರುವಾಗಿದೆ. ಕೈ ಪಾಳಯದ ಪ್ರತಾಪ ನೋಡಿ ಕಮಲ ಪಡೆ ತಳಮಳಗುಟ್ಟಿತ್ತಿದೆಯಾ ಅನ್ನೋ ಅನುಮಾನ ಅವರ ಮಾತಿನಿಂದಲೇ ತಿಳಿಯುತ್ತದೆ. ಸಧ್ಯಕ್ಕಿರೋದು ಮೂರು ಮತ್ತೊಂದು ಸೀಟು. ಆದ್ರೆ ಇವರು ಹಂಚಲು ನೋಡುತ್ತಿರೋದು ಹತ್ತು ಸೀಟು. ಇವರ ಈ ಆಟಕ್ಕೆ ಹೈಕಮಾಂಡ್ ಹೇಳಿದ್ದು ಒಂದೇ ಮಾತು. ಅದೇನು? ಇಲ್ಲಿದೆ ವಿವರ