Apr 12, 2020, 4:32 PM IST
ಬೆಂಗಳೂರು(ಏ. 12) ಕೊರೋನಾಗೆ ಚಿಕಿತ್ಸೆ ಇದೆಯಾ? ನಾನು ಹೇಳುವ ಔಷಧ ಬಳಕೆ ಮಾಡಿದರೆ ದೊಡ್ಡದೊಂದು ಲಾಭ ಆಗುತ್ತದೆ ಎಂದು ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ ಹೇಳುತ್ತಾರೆ.
ಹೊಸ ಲಸಿಕೆಗಳಿಂದ ಕೊರೋನಾಕ್ಕೆ ಮುಕ್ತಿ ಸಿಗುತ್ತದೆಯೇ? ಒಂದು ಅಧ್ಯಯನ
ಈ ಬಗ್ಗೆ ಅವರು ಸಚಿವ ಡಾ. ಸುಧಾಕರ್ ಅವರನ್ನು ಭೇಟಿ ಮಾಡಿದ್ದಾರೆ. ಹಾಗಾದರೆ ಆಯುರ್ವೇದದಲ್ಲಿ ವೈರಸ್ ವಿರುದ್ಧ ಹೋರಾಟ ಮಾಡುವ ಯಾವೆಲ್ಲ ಔಷಧಿಗಳಿವೆ ಇಲ್ಲಿದೆ ನಿಮಗೆ ಸಂಪೂರ್ಣ ಮಾಹಿತಿ