‘ಬಿಜೆಪಿಗೆ ಓಟಾಕಿ ನನಗೆ ಚೀಟಿ ಕೊಡ್ತಾರೆ..’  ರೇವಣ್ಣ ಪ್ರವರ!

Jun 19, 2019, 6:10 PM IST

ಅಂದು ಡಿಸಿ ತಮ್ಮಣ್ಣ, ಇಂದು ಎಚ್ ಡಿ ರೇವಣ್ಣ.. ಹೌದು ಮತದಾರರ ವಿರುದ್ಧವೇ ಲೋಕೋಪಯೋಗಿ ಸಚಿವ ರೇವಣ್ಣ ಮಾತನಾಡಿದ್ದಾರೆ.ಬಿಜೆಪಿಗೆ ಓಟು ಹಾಕಿ ನನ್ನ ಬಳಿಗೆ ಬಂದು ಚೀಟಿ ಕೊಡ್ತಾ ಇದ್ದಾರೆ ಎಂದು ರೇವಣ್ಣ ಮತದಾರರನ್ನೇ ಮೂದಲಿಸಿ ಮಾತನ್ನಾಡಿದ್ದಾರೆ. ನಂತರ ಹೋಗ್ಲಿ , ಬಿಜೆಪಿಯೋ, ಕಾಂಗ್ರೆಸ್ ನನಗೇನಿಲ್ಲ ಎಲ್ಲರದ್ದು ಕೆಲಸ ಮಾಡುತ್ತೇನೆಂದು ಹೇಳಿ ಎಡವಟ್ಟು ಮಾತನ್ನು ರೇವಣ್ಣ ಸರಿ ಮಾಡಿಕೊಂಡಿದ್ದಾರೆ.