ಮಹಾಭಾರತ ಯುದ್ದದಲ್ಲಿ ಕೌರವನನ್ನು ಗೆದ್ದು, ರಾಜ್ಯ ನಿನಗೆ ಲಭಿಸಲಿ; ಧರ್ಮರಾಯನಿಗೆ ದೇವಿ ಅನುಗ್ರಹ

May 2, 2021, 12:44 PM IST

ವನವಾಸ ಮುಗಿದು ಪುರ ಪ್ರವೇಶ ಮಾಡುವಾಗ ಧರ್ಮರಾಯ ತಾಯಿ ಭಗವತಿಯನ್ನು ಪ್ರಾರ್ಥಿಸುತ್ತಾನೆ. ದೇವಿಯನ್ನು ಬೇರೆ ಬೇರೆ ನಾಮಾವಳಿಗಳಿಂದ ಬೇಡುತ್ತಾನೆ. ಆಗ ತಾಯಿ ಈ ರೀತಿ ಆನುಗ್ರಹಿಸುತ್ತಾಳೆ. ಧರ್ಮರಾಯ, ಶೀಘ್ರದಲ್ಲೇ ಯುದ್ಧ ಸಂಭವಿಸುತ್ತದೆ. ಕೌರವರ ಸೇನೆಯನ್ನು ಜಯಿಸುತ್ತೀಯ. ರಾಜ್ಯದಲ್ಲಿ ಶತ್ರುಗಳು ಇಲ್ಲದಂತೆ ಮಾಡುತ್ತೀಯ. ನನ್ನ ಅನುಗ್ರಹದಿಂದ ನಿನಗೆ ಸುಖ, ಆರೋಗ್ಯಗಳು ಲಭಿಸುತ್ತದೆ ಎಂದು ಆಶೀರ್ವದಿಸುತ್ತಾಳೆ. 

ಮಾಯಾಶಕ್ತಿಯಿಂದ ಕುಂತಿ, ಗಾಂಧಾರಿಗೆ ಕುಟುಂಬ ದರ್ಶನ ಮಾಡಿಸಿದ ಜಗನ್ಮಾತೆ