DK Shivakumar Interview: ಉತ್ತರ ರಣಕಣದಲ್ಲಿ ಡಿಸಿಎಂ ! ನೇಹಾ ಹತ್ಯೆ, ಪ್ರಜ್ವಲ್ ಕೇಸ್ ಬಗ್ಗೆ ಡಿಕೆಶಿ ಬಿಚ್ಚಿಟ್ಟ ರಹಸ್ಯ ಏನು ?

May 6, 2024, 10:18 AM IST

ಈ ವರ್ಷ ಒಂದು ದೊಡ್ಡ ಬದಲಾವಣೆ ನನಗೆ ಕಾಣುತ್ತಿದೆ. ಪಾರ್ಲಿಮೆಂಟ್‌ನಲ್ಲಿ ನನಗೆ ಹೆಚ್ಚಿನ ವಿಶ್ವಾಸ ಮೂಡಿದೆ. ಮೋದಿಯವರು ಸಮಾಜ ಬದಲಾವಣೆ ಮಾಡುವ ಬಗ್ಗೆ ಗ್ಯಾರಂಟಿ ನೀಡುತ್ತಾರೆ. ಆದ್ರೆ ನಾವು ಮೊದಲು ಜನರ ಹೊಟ್ಟೆ ತುಂಬಿಸುವ ಗ್ಯಾರಂಟಿಯನ್ನು ನೀಡುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌(DCM DK Shivakumar) ಹೇಳಿದ್ದಾರೆ. ಪ್ರಧಾನಿ ಮೋದಿ(Narendra Modi) ತುಂಬಾ ಹತಾಶರಾಗಿದ್ದಾರೆ. ನಮ್ಮ ಸರ್ವೆ ಪ್ರಕಾರ, ಸುಮಾರು ಶೇ.77ರಷ್ಟು ಜನ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳು ನಮಗೆ ಸಹಾಯ ಮಾಡಿವೆ ಎಂದಿದ್ದಾರೆ ಎಂದು ಡಿಕೆ ಶಿವಕುಮಾರ್‌ ಹೇಳಿದರು.

ಇದನ್ನೂ ವೀಕ್ಷಿಸಿ:  Santosh Lad Interview: ಈ ಬಾರಿ ಪ್ರಹ್ಲಾದ ಜೋಶಿ ಗೆಲ್ತಾರಾ? ಈ ಬಗ್ಗೆ ಸಂತೋಷ್‌ ಲಾಡ್ ಹೇಳಿದ್ದೇನು ?