ಯಾವುದೇ ಶ್ರಾದ್ಧ ಮಾಡದಿದ್ದರೂ ಈ ಕೆಲಸ ಮಾಡಿದರೆ ಪಿತೃದೋಷದಿಂದ ಮುಕ್ತಿ!

Sep 21, 2022, 3:33 PM IST

ಯಾವುದೇ ರೀತಿಯ ಪಿತೃ ಕಾರ್ಯ ಮಾಡದಿದ್ದವರು ಕನಿಷ್ಠ ಈ ಕೆಲಸ ಮಾಡಬೇಕು ಎನ್ನುತ್ತಾರೆ ಬ್ರಹ್ಮಾಂಡ ಗುರೂಜಿ.
ಜೀವನ ಪರ್ಯಂತ ಈ 6 ಪ್ರಾಣಿಗಳಿಗೆ ಊಟ ಹಾಕಿ- ಹಸು, ಬೆಕ್ಕು, ಮೀನು, ನಾಯಿ, ಕೋತಿ, ಕಾಗೆ. ಇವು ಅರಿಷಡ್ವರ್ಗಗಳು.. ತಿಂಗಳಿಗೆರಡು ಬಾರಿ ಒಂದೇ ದಿನ ಈ ಆರು ಪ್ರಾಣಿಗಳಿಗೆ ಹಾಕಬೇಕು.. ಇವುಗಳಿಗೆ ಯಾವ ಆಹಾರ ನೀಡಬೇಕು? ಹೇಗೆ ಕೊಡಬೇಕು? ಇದರಿಂದ ಏನು ಲಾಭ? 

Pitru Paksha 2022: ಅಪಮೃತ್ಯುಗೊಳಗಾದವರಿಗೆ ಎಲ್ಲಿ ಪಿಂಡಪ್ರದಾನ ಮಾಡಬಹುದು?