ಲೆಕ್ಕವಿಲ್ಲದಷ್ಟು ಜನರನ್ನು ಕೊಂದ ಕ್ರೂರಿ ಸತ್ಯತಪನಾಗಿದ್ದು ಹೇಗೆ..? ಇಲ್ಲಿ ನೋಡಿ ವಿಡಿಯೋ

Oct 20, 2020, 11:37 AM IST

ಮಹಾತ್ಮರ ದರ್ಶನ ಮಾಡಿದರೆ ನೀಚರಲ್ಲೂ ಒಳ್ಳೆಯ ಗುಣಗಳು ಬರುತ್ತವೆ. ಪೂರ್ವದಲ್ಲಿ ಕ್ರೂರ ವೃತ್ತಿಯಿಂದ ಜೀವನ ಮಾಡ್ತಿದ್ದವನಿಗೆ ನಾರದ ತಾರಕ ಮಂತ್ರ ಉಪದೇಶ ಮಾಡಿದ ಕಾರಣ ಆತ ವಾಲ್ಮೀಕಿಯಾದ. ಅಂತಹ ಬಹಳಷ್ಟು ಕಥೆಗಳು ಪುರಾಣದಲ್ಲಿವೆ. ಅವೆಲ್ಲವೂ ನಿಜವಾದ ಕಥೆ.

ತ್ರಿಪುರಾಪುರನ ಕೈಯಲ್ಲಿದ್ದ ಚಿಂತಾಮಣಿ ಮಾಯವಾಗಿದ್ದು ಹೇಗೆ..?

ಸತ್ಯತಪ ಕಥೆ ಅವುಗಳಲ್ಲಿ ಒಂದು. ಸತ್ಯತಪ ಎಂಬ ವ್ಯಕ್ತಿ ಅತ್ಯಂತ ಸತ್ಯವುಳ್ಳವನು. ದೊಡ್ಡ ದರೋಡೆಕೋರನಾಗಿದ್ದ ಸತ್ಯತಪ ಸತ್ಯವುಳ್ಳವನಾಗಿದ್ದು ಹೇಗೆ..? ಏನಿದು ಕಥೆ..? ಇಲ್ಲಿ ನೋಡಿ ವಿಡಿಯೋ