ಚಂದ್ರ ಗ್ರಹ ದೋಷ ತರುತ್ತೆ ರಕ್ತ ಸಂಬಂಧಿ ಅನಾರೋಗ್ಯ: ಪರಿಹಾರ ಹೇಳ್ತಾರೆ ಶ್ರೀಕಂಠ ಶಾಸ್ತ್ರಿಗಳು

Jul 6, 2023, 11:21 AM IST

ಚಂದ್ರ ಗ್ರಹ ದೋಷವಿದ್ದರೆ  ಮನಸ್ಸು ಸಮಾಧಾನದಿಂದ ಇರುವುದಿಲ್ಲ ಮನಸ್ಸು ಚಂಚಲವಾಗುತ್ತಿರುತ್ತದೆ.ರಕ್ತ ಸಂಬಂಧಿ ಅನಾರೋಗ್ಯ ಉಂಟಾಗುತ್ತದೆ.   ಆದರೆ, ಶಾಸ್ತ್ರಗಳಲ್ಲಿ ಅದಕ್ಕೂ ಪರಿಹಾರ ಸೂಚಿಸಲಾಗಿದೆ. ಚಂದ್ರ ಗ್ರಹ ದೋಷ ಕಾಡುತ್ತಿದ್ದಾನೆ ಎಂದಾಗ ನೀವು ಏನು ಪರಿಹಾರ ಮಾಡಬಹುದು ಎಂಬುದನ್ನು ಶ್ರೀಕಂಠ ಶಾಸ್ತ್ರಿಗಳು ತಿಳಿಸಿದ್ದಾರೆ. ಅವುಗಳೆಂದರೆ ಚಂದ್ರ ಗ್ರಹ ಮಂತ್ರಗಳ ಪಠಣ, ತುಪ್ಪದ ಪಾತ್ರೆ ದಾನ, ಬಿಳಿ ಬಣ್ಣದ ವಸ್ತ್ರ ದಾನ, ಪಾತ್ರೆ ಸಹಿತ ಮೊಸರಿನ ದಾನ, ಶಂಖ ದಾನ,ಅಕ್ಕಿ ಧಾನ್ಯ ದಾನ,ಮುತ್ತು ರತ್ನದ ದಾನ,ದುರ್ಗಾ ಸನ್ನಿಧಾನದಲ್ಲಿ ವಿಶೇಷ ಪೂಜೆ,ಚಂಡಿಕಾ ಪಾರಾಯಣ,ಚಂಡಿಕಾ ಹೋಮಗಳನ್ನು ಮಾಡಬೇಕು ಎಂದಿದ್ದಾರೆ.