ನಿಖಿಲ್‌ಗೆ ಯಂಗ್ ರೆಬೆಲ್ ಅಭಿಷೇಕ್ ಎಚ್ಚರಿಕೆ!

Apr 11, 2019, 12:58 PM IST

ಮಂಡ್ಯ ಲೋಕಸಭಾ ಚುನಾವಣೆ ಇಡೀ ಇಂಡಿಯಾದಲ್ಲೇ ಸದ್ದು ಮಾಡುತ್ತಿದೆ. ಪ್ರಚಾರದ ವೇಳೆ ನಿಖಿಲ್ ಕುಮಾರಸ್ವಾಮಿ ನಟ ದರ್ಶನ್ ಹಾಗೂ ಯಶ್ ಬಗ್ಗೆ ಮಾತನಾಡಿದ್ದಾರೆ. ಇದನ್ನು ಕೇಳಿದ ತಕ್ಷಣ ತನ್ನ ಅಣ್ಣಂದಿರ ಬಗ್ಗೆ ಮಾತನಾಡಿದರೆ, ನಾ ಸುಮ್ಮನಿರೋಲ್ಲ ಎಂದಿದ್ದಾರೆ. ಇದನ್ನು ಕೇಳಿದ ನಿಖಿಲ್ ರಿಯಾಕ್ಷನ್ ಹೇಗಿತ್ತು?