ಹೆಚ್ಡಿಕೆ, ದೇವೇಗೌಡ ಅನುಪಸ್ಥಿತಿಯಲ್ಲಿ ಲೋಕಸಭಾ ಚುನಾವಣೆಗೆ ನಿಖಿಲ್ ಹೆಸರು ಘೋಷಣೆ

Mar 14, 2019, 1:28 PM IST

ಮಂಡ್ಯ ಲೋಕಸಭಾ ಚುನಾವಣಾ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಹೆಸರು ಅಧಿಕೃತವಾಗಿ ಘೋಷಣೆಯಾಗಿದೆ. ವಾಸ್ತುವನ್ನು, ದೇವರನ್ನು ಅಪಾರವಾಗಿ ನಂಬುವ ದೇವೇಗೌಡ್ರ ಕುಟುಂಬ ಅಭ್ಯರ್ಥಿ ಘೋಷಣೆಗೂ ಮುಹೂರ್ತ ನೋಡಿದೆ. 12 ಗಂಟೆ ಒಳಗೆ ಘೋಷಣೆಯಾಗಬೇಕು ಎಂದು ಜ್ಯೋತಿಷಿ ಮಾತಿನಂತೆ ನಿಖಿಲ್ ಹೆಸರನ್ನು ಘೋಷಣೆ ಮಾಡಿದ್ದಾರೆ.