’ಅವರದ್ದು ನಾಟಕ ಕಂಪನಿ, ಅವರೆಲ್ಲಾ ಪಾತ್ರಧಾರಿಗಳು, ಕಣ್ಣೀರು ಒಂದು ಡ್ರಾಮಾ’

Mar 13, 2019, 8:24 PM IST

ದೇವೇಗೌಡರ ಕುಟುಂಬದ ಸದಸ್ಯರು ಕಣ್ಣೀರು ಹಾಕುವ ಡ್ರಾಮಾ ಮಾಡುತ್ತಿದ್ದಾರೆ. ಸೈನಿಕರಿಗಾಗಲಿ ಅಥವಾ ರೈತರಿಗಾಗಿ ಆಗಲಿ ಅವರು ಯಾವತ್ತೂ ಕಣ್ಣೀರು ಹಾಕಿಲ್ಲ. ಅವರದ್ದು ಚಿತ್ರರಂಗದ ಫ್ಯಾಮಿಲಿ, ನಾಟಕ ಕಂಪನಿ. ಡೈರೆಕ್ಟರ್‌, ಪ್ರೊಡ್ಯೂಸರ್ ಹಾಗೂ ಆ್ಯಕ್ಟರ್‌ಗಳೆಲ್ಲರೂ ಅಲ್ಲಿದ್ದಾರೆ, ಎಂದು ಹಾಸನ ಬಿಜೆಪಿ ಶಾಸಕ ಪ್ರೀತಂ ಗೌಡ ಲೇವಡಿ ಮಾಡಿದ್ದಾರೆ.