ಜೆಡಿಎಸ್ ವಂಶಪಾರಂಪರ್ಯದ ಬಗ್ಗೆ ತಿರುಗಿ ಬಿದ್ದ ’ಕೈ’ ನಾಯಕ

Apr 6, 2019, 1:02 PM IST

ಹಾಸನದಲ್ಲಿ ಜೆಡಿಎಸ್ ವಿರುದ್ಧ ಕೈ ನಾಯಕ, ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ ತಿರುಗಿ ಬಿದ್ದಿದ್ದಾರೆ. ವಂಶಪಾರಂಪರ್ಯದ ವಿರುದ್ಧ ನಿಮ್ಮ ಮತ ಇರಲಿ ಎಂದು ಮತದಾರರಿಗೆ ಕರೆ ನೀಡಿದ್ದಾರೆ. ಹಾಸನ, ಮಂಡ್ಯ, ತುಮಕೂರಿನ ಜನರು ಇತಿಹಾಸ ಮೆರೆಯಬೇಕು ಎಂದಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆ ಬಂಡಾಯದ ಬಿಸಿ ತಪ್ಪಿಲ್ಲ.