Mar 14, 2019, 5:41 PM IST
ಮಂಗಳೂರಿನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ, ನರೇಂದ್ರ ಮೋದಿ ಪರ ಬ್ಯಾಟ್ ಬೀಸಿದ್ದಾರೆ. ಭ್ರಷ್ಟಾಚಾರ ನಿರ್ಮೂಲನೆ ಆಗ್ಬೇಕಾದ್ರೆ ಪ್ರಧಾನಿ ಮೋದಿಯಂಥವರು ಬೇಕು, ಮೋದಿಯಂತ ರಾಜಕಾರಣಿ ಪ್ರಬಲ ಶಕ್ತಿಯಾಗಿ ಬೆಳೆಯಬೇಕು, ಪ್ರಧಾನಿ ಮೋದಿಯವರು ಭ್ರಷ್ಟಾಚಾರದ ವಿರುದ್ಧ ಹೋರಾಡ್ತಾ ಇದ್ದಾರೆ, ಅದ್ರಲ್ಲಿ ಮೋದಿ ಅವರು ಜಯಗಳಿಸ್ತಾರೆ, ಮೋದಿಯವರಿಗೆ ಓಟ್ ಹಾಕ್ಬೇಡಿ ಅಂತ ಯಾರಲ್ಲೂ ಹೇಳೋದಿಲ್ಲ ಎಂದಿದ್ದಾರೆ.