Mar 27, 2019, 9:29 PM IST
ಮಂಡ್ಯ ರಣ ಕಣದಲ್ಲಿ ಜೋಡೆತ್ತು-ಕಳ್ಳೆತ್ತುಗಳು ಎಂಬ ಹೇಳಿಕೆ, ಆರೋಪಗಳು ಮುಂದುವರಿದೆ . ಈ ನಡುವೆ ಎಚ್.ಡಿ.ಕುಮಾರಸ್ವಾಮಿ ದರ್ಶನ್ ಅವರಿಗೆ ಡಿ ಬಾಸ್ ಅಂದವರು ಕೆಲ ಅಭಿಮಾನಿಗಳು ಅದನ್ನು ಇಟ್ಟುಕೊಂಡು ಮೆರೆಯಲಾಗುತ್ತದೆಯೇ ಎಂದು ಹೇಳಿದ್ದಕ್ಕೆ ದರ್ಶನ್ ತಮ್ಮದೇ ಶೖಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.