PM Secutity Lapse ಮೋದಿಗ ದೀರ್ಘಾಯುಷ್ಯ, ದೇಶಕ್ಕೆ ಒಳಿತಾಗಲು ಧರ್ಮಸ್ಥಳದಲ್ಲಿ ಮಹಾಮೃತ್ಯುಂಜಯ ಯಾಗ!

Jan 17, 2022, 8:02 PM IST

ಧರ್ಮಸ್ಥಳ(ಜ.17): ಪ್ರಧಾನಿ ನರೇಂದ್ರ ಮೋದಿಗೆ ಎದುರಾದ ಭದ್ರತಾ ಆತಂಕ ದೂರ ಮಾಡಲು ಧರ್ಮಸ್ಥಳದಲ್ಲಿ ಮಹಾಮೃತ್ಯುಂಜಯ ಯಾಗ ಮಾಡಲಾಗಿದೆ. ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ನೇತೃತ್ವ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆ ಆಶೀರ್ವಾದದಲ್ಲಿ ಈ ಯಾಗ ನಡೆಸಲಾಗಿದೆ. ಮೋದಿಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯಕ್ಕಾಗಿ ಈ ಯಾಗ ನಡೆಸಲಾಗಿದೆ. ರಾಜ್ಯ ಸರ್ಕಾರದ ಹಲವು ಮಂತ್ರಿಗಳು ಈ ಯಾಗದಲ್ಲಿ ಪಾಲ್ಗೊಂಡಿದ್ದಾರೆ. ಮೋದಿಗಾಗಿ ನಡೆದ ಮಹಾಮೃತ್ಯುಂಜಯ ಯಾಗದ ಸಂಪೂರ್ಣ ವಿವರ ಇಲ್ಲಿದೆ.