ಚಿತ್ರದುರ್ಗದ 70ರ ಅಜ್ಜನಿಗೆ ಎಳೆ ಕನ್ಯೆ ಬೇಕಿತ್ತು, ಮದುವೆಯಾಗಲು ಹೋದವ ಮಸಣ ಸೇರಿದ!

Jan 28, 2020, 4:19 PM IST

ಚಿತ್ರದುರ್ಗ(ಜ. 28)  ಅಪರಾಧ ಜಗತ್ತಿನ ಸುದ್ದಿಗಳೇ ಹಾಗೇ ಬಲು ರೋಚಕ. ಇದೊಂದು ಅಜ್ಜನ ಮದುವೆ ಕತೆ. ಮುದಿ ಹೋರಿಯ ಮದುವೆಯ ಕತೆ.. ಹಾಗಾದರೆ ಏನಿದು ಅಜ್ಜ ಕನ್ಯೆ ನೋಡಲು ಹೋದ ಕತೆ.

ಕಾಂಡೋಮ್ ಬಳಸಲ್ಲ ಎಂದಿದ್ದಕ್ಕೆ ಸೆಕ್ಸ್ ನಿರಾಕರಿದ್ಲು: ಕೊಂದೇ ಬಿಟ್ಟ ಪಾಪಿ

70ರ ಅಜ್ಜ ಕನ್ಯೆ ನೋಡಲು ಹೊರಟ.. ಅಜ್ಜನ ಖಜಾನೆ ಮೇಲೆ ಅವರ ಕಣ್ಣು. ಹಾಗಾದರೆ ಏನಿದು ಚಿತ್ರದುರ್ಗ ಜಿಲ್ಲೆಯ ಅಪರಾಧ ವರದಿ.. ಅಜ್ಜನ ಮದುವೆ ಕತೆ ಸಂಪೂರ್ಣ ನೋಡಿಕೊಂಡು ಬನ್ನಿ..

ಇದನ್ನೂ ನೋಡಿ | ಚಿಕ್ಕಬಳ್ಳಾಪುರದ ರಾಧಾ-ವೆಂಕಟೇಶ, ಪ್ರಿಯತಮೆಗೆ ವಿಷ ಕುಡಿಸಿದ!..

"