Jan 14, 2020, 4:14 PM IST
ಬೆಂಗಳೂರು(ಜ.14) ಮೈಸೂರಿನಲ್ಲಿ ಕೇಳಿ ಬುಂದು ಸುದ್ದಿಗೆ ಗ್ರಾಸವಾಗಿದ್ದ ಫ್ರೀ ಕಾಶ್ಮೀರ ಕೂಗು ಬೆಂಗಳೂರಿನಲ್ಲಿಯೂ ಕೇಳಿಬಂದಿದೆ. ಬೆಂಗಳೂರಿನ ಚರ್ಚ್ ಸ್ಟ್ರೀಟ್ ನಲ್ಲಿ ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ.
HDK ಬಿಡುಗಡೆ ಮಾಡಿದ್ದ ವಿಡೊಯೋಗಳ ಅಸಲಿಯತ್ತು ಬಟಾಬಯಲು
ಅಂಗಡಿ ಮುಂಗಟ್ಟುಗಳಿಗೆ ಎನ್ ಆರ್ ಸಿ ಬೇಡ, ಸಿಎಎ ಬೇಡ ಎಂದು ಬರೆಯಲಾಗಿದ್ದು ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.