Jan 25, 2020, 11:51 AM IST
ಬೆಂಗಳೂರು (ಜ. 25): ಕಳ್ಳ ವ್ಯವಹಾರ ಮಾಡಿ ಹಣ ಮಾಡುವುದಕ್ಕೆ ಖದೀಮರು ಎಂಥೆಂಥಾ ದಾರಿಗಳನ್ನು ಹುಡುಕ್ತಾರಪ್ಪಾ..! ಇಲ್ಲೊಬ್ಬ ಭೂಪ ರೈಲ್ವೇ IRCTC App ನ್ನೇ ನಕಲಿ ಮಾಡಿ ಟಿಕೆಟ್ ಬುಕ್ಕಿಂಗ್ ಮಾಡ್ತಾ ಇದ್ದ. ಕ್ಷಣಮಾತ್ರದಲ್ಲಿ ಸಾವಿರಾರು ಟಿಕೆಟ್ ಬುಕ್ ಮಾಡಿ ಸಾವಿರಾರು ರೂ ಹಣ ಸಂಪಾದಿಸುತ್ತಿದ್ದ.
ಬಾಂಬರ್ ಆದಿತ್ಯರಾವ್ನ ಇಂಟ್ರೆಸ್ಟಿಂಗ್ ಕಹಾನಿ ಕೇಳಿದ ಪೊಲೀಸರು
2015 ರಿಂದಲೇ ಮುಸ್ತಫಾ ಎನ್ನುವ ವ್ಯಕ್ತಿ ಈ ದಂಧೆ ಮಾಡುತ್ತಿದ್ದ. ಈ ಗುಲಾಮನ ಜಾಡು ಹಿಡಿದು ತನಿಖೆ ಮುಂದುವರೆಸಿದೆ ಕೇಂದ್ರ ಗುಪ್ತದಳ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!