ಬೆಂಕಿ ಕೇಸ್‌: ಸಂಪತ್ ರಾಜ್‌ಗೆ ನ್ಯಾಯಾಂಗ ಬಂಧನ ವಿಸ್ತರಣೆ

Nov 20, 2020, 4:36 PM IST

ಬೆಂಗಳೂರು (ನ. 20): ಅಖಂಡ ಶ್ರೀನಿವಾಸ ಮನೆಗೆ ಬೆಂಕಿಯಿಟ್ಟ ಸಂಪತ್ ರಾಜ್ ಗೆ ನವೆಂಬರ್ 24 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸಿಸಿಬಿ ಚಾರ್ಜ್‌ಶೀಟ್‌ನಲ್ಲಿ ಸಂಪತ್ ರಾಜ್ ಕೈವಾಡ ಸಾಬೀತಾಗಿದೆ. 

ಬೈಡೆನ್ ಪತ್ನಿ ಪ್ರೊಫೆಸರ್ ಕೆಲಸ ಮುಂದುವರೆಸುತ್ತಾರೆ? ಬಿಡದ ಟ್ರಂಪ್ ಹಠ