ವಕೀಲರ ವೇಷ ಧರಿಸಿ ಕೋರ್ಟ್‌ಗೆ ಶರಣಾದ ಬಿಲ್ಡರ್ ಮದನ್ ಹತ್ಯೆ ಆರೋಪಿಗಳು

Jul 5, 2021, 3:42 PM IST

ಬೆಂಗಳೂರು (ಜು.  05)  ಬಿಲ್ಡರ್ ಮದನ್ ಕೊಲೆ ಮಾಡಿದ್ದ ಆರೋಪಿಗಳು ವಕೀಲರ ವೇಷದಲ್ಲಿ ಕೋರ್ಟ್ ಗೆ ಶರಣಾಗಿದ್ದಾರೆ. ಕೇಬಲ್ ವಿಜಿ ಮತ್ತು ಕತ್ರಿಗುಪ್ಪೆ ಲಿಂಗನ ಕೊಲೆ ಸಂಬಂಧದಲ್ಲಿ ಈ ಹತ್ಯೆ ನಡೆದಿತ್ತು ಎನ್ನಲಾಗಿದೆ.

ಸಾವಿನಲ್ಲಿ ಒಂದಾದ ಅವಳಿ ಸಹೋದರಿಯರು

ಇನ್ನು ಮುಂದೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅರಿತ ಆರೋಪಿಗಳು ವಕೀಲರ ವೇಷದೊಂದಿಗೆ ಕೋರ್ಟ್ ಗೆ ಶರಣಾಗಿದ್ದಾರೆ.