ಬೆಂಗಳೂರಿಗರೆ ಹುಷಾರ್.. ಹಗಲಿನಲ್ಲಿಯೇ ದರೋಡೆಗೆ ಇಳಿದಿದೆ ಪಲ್ಸರ್ ತಂಡ!

Oct 4, 2020, 7:11 PM IST

ಬೆಂಗಳೂರು(ಅ. 04)  ಜನರೇ ಹುಷಾರ್..ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಹೆಚ್ಚಾಗುತ್ತಿದೆ. ಪಿಗ್ಮಿ ಕಲೆಕ್ಟರ್ ಮೇಲೆ ಹಗಲಿನಲ್ಲೇ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಸುಲಿಗೆ ನಡೆಸಲಾಗಿದೆ.

ಬೆಂಗಳೂರಿನ ಖತರ್‌ ನಾಕ್ ಮಂಗಳಮುಖಿಯರು

ಡ್ರ್ಯಾಗನ್ ನಿಂದ ಪಿಗ್ಮಿ ಕಲೆಕ್ಟರ್ ವರದರಾಜು ಮೇಲೆ ಹಲ್ಲೆ ಮಾಡಿ ದರೋಡೆ ಮಾಡಲಾಗಿದೆ.  ಉತ್ತರಹಳ್ಳಿಯಲ್ಲಿ ನಡೆದ ಘಟನೆ ಬೆಚ್ಚಿ ಬೀಳಿಸಿದೆ.