ಎರಡು ಅವನದ್ದು, ಮತ್ತೊಂದು ಯಾರದ್ದು? ಸಿಟ್ಟು ಅವನ ಮೇಲಾ? ಅವಳ ಮೇಲಾ? ವಿಧಿ ಬರಹ ಎಂಥ ಘೋರ?

ಎರಡು ಅವನದ್ದು, ಮತ್ತೊಂದು ಯಾರದ್ದು? ಸಿಟ್ಟು ಅವನ ಮೇಲಾ? ಅವಳ ಮೇಲಾ? ವಿಧಿ ಬರಹ ಎಂಥ ಘೋರ?

Published : Nov 20, 2024, 02:25 PM ISTUpdated : Nov 20, 2024, 02:26 PM IST

ಅದು ತುಂಬು ಸಂಸಾರ, ನನಗೆ ನೀನು.. ನಿನಗೆ ನಾನು ಅಂತಿದ್ದ ಕುಟುಂಬವದು. ಇಬ್ಬರು ಮಕ್ಕಳು. ಎಲ್ಲವೂ ಚೆನ್ನಾಗೇ ಇತ್ತು. ಆದ್ರೆ ಅದ್ಯಾರ ಕಣ್ಣು ಆ ಕುಟುಂಬ ಮೇಲೆ ಬಿತ್ತೋ ಏನೋ? ಪ್ರೀತಿ ವಾತ್ಸಲ್ಯ ತುಂಬಿದ್ದ ಆ ಕುಟುಂಬದಲ್ಲಿ ಅನುಮಾನ, ಸೇಡು, ಹತಾಶೆ ಹುಟ್ಟಿಕೊಂಡುಬಿಟ್ಟಿತ್ತು.  ಅದೇ ಸೇಡು ನಾಲ್ವರ ಹೆಣ ಹಾಕಿದೆ. ಅದೂ ಕೂಡ ಒಂದೇ ಕುಟುಂಬದ ಮೂವರನ್ನ. ಅಷ್ಟಕ್ಕೂ ಆ ಕುಟುಂಬದಲ್ಲಿ ಆಗಿದ್ದೇನು? ಅದೇ ಕುಟುಂಬದ ಮೂವರು ಪ್ರಾಣ ಬಿಟ್ಟರು. ಆದ್ರೆ ಉಳಿದ ಒಬ್ಬ ಯಾರು?

ಗಂಡ ಹೆಂಡತಿ ಮತ್ತು ಇಬ್ಬರು ಮುದ್ದಾದ ಮಕ್ಕಳು ಹೇಗೆಲ್ಲಾ ಇರಬಹುದಿತ್ತು. ಆದ್ರೆ ಈ ಮಂಜುನಾಥನಿಗೆ ಅನುಮಾನ ಅನ್ನೋ ದೆವ್ವ ತಲೆಗೆ ಹೊಕ್ಕಿಬಿಟ್ಟಿತ್ತು. ಹೆಂಡತಿ ಮೇಲಿನ ಅನುಮಾನದ ಕಾರಣ ಪ್ರತೀ ನಿತ್ಯ ಜಗಳ. ಸಿಕ್ಕಾಪಟ್ಟೆ ಹೆಂಡತಿಗೆ ಹೊಡೆಯುತ್ತಿದ್ದ. ಇನ್ನೂ ಈ ವಿಚಾರ ತಿಳಿದು ಹೆಂಡತಿ ಸಹೋದರ ಬಾವನಿಗೆ ವಾರ್ನ್​ ಮಾಡಿದ್ದ. ಇದು ಮಂಜುನಾಥನ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.

24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
Read more