ಎರಡು ಅವನದ್ದು, ಮತ್ತೊಂದು ಯಾರದ್ದು? ಸಿಟ್ಟು ಅವನ ಮೇಲಾ? ಅವಳ ಮೇಲಾ? ವಿಧಿ ಬರಹ ಎಂಥ ಘೋರ?

ಎರಡು ಅವನದ್ದು, ಮತ್ತೊಂದು ಯಾರದ್ದು? ಸಿಟ್ಟು ಅವನ ಮೇಲಾ? ಅವಳ ಮೇಲಾ? ವಿಧಿ ಬರಹ ಎಂಥ ಘೋರ?

Published : Nov 20, 2024, 02:25 PM ISTUpdated : Nov 20, 2024, 02:26 PM IST

ಅದು ತುಂಬು ಸಂಸಾರ, ನನಗೆ ನೀನು.. ನಿನಗೆ ನಾನು ಅಂತಿದ್ದ ಕುಟುಂಬವದು. ಇಬ್ಬರು ಮಕ್ಕಳು. ಎಲ್ಲವೂ ಚೆನ್ನಾಗೇ ಇತ್ತು. ಆದ್ರೆ ಅದ್ಯಾರ ಕಣ್ಣು ಆ ಕುಟುಂಬ ಮೇಲೆ ಬಿತ್ತೋ ಏನೋ? ಪ್ರೀತಿ ವಾತ್ಸಲ್ಯ ತುಂಬಿದ್ದ ಆ ಕುಟುಂಬದಲ್ಲಿ ಅನುಮಾನ, ಸೇಡು, ಹತಾಶೆ ಹುಟ್ಟಿಕೊಂಡುಬಿಟ್ಟಿತ್ತು.  ಅದೇ ಸೇಡು ನಾಲ್ವರ ಹೆಣ ಹಾಕಿದೆ. ಅದೂ ಕೂಡ ಒಂದೇ ಕುಟುಂಬದ ಮೂವರನ್ನ. ಅಷ್ಟಕ್ಕೂ ಆ ಕುಟುಂಬದಲ್ಲಿ ಆಗಿದ್ದೇನು? ಅದೇ ಕುಟುಂಬದ ಮೂವರು ಪ್ರಾಣ ಬಿಟ್ಟರು. ಆದ್ರೆ ಉಳಿದ ಒಬ್ಬ ಯಾರು?

ಗಂಡ ಹೆಂಡತಿ ಮತ್ತು ಇಬ್ಬರು ಮುದ್ದಾದ ಮಕ್ಕಳು ಹೇಗೆಲ್ಲಾ ಇರಬಹುದಿತ್ತು. ಆದ್ರೆ ಈ ಮಂಜುನಾಥನಿಗೆ ಅನುಮಾನ ಅನ್ನೋ ದೆವ್ವ ತಲೆಗೆ ಹೊಕ್ಕಿಬಿಟ್ಟಿತ್ತು. ಹೆಂಡತಿ ಮೇಲಿನ ಅನುಮಾನದ ಕಾರಣ ಪ್ರತೀ ನಿತ್ಯ ಜಗಳ. ಸಿಕ್ಕಾಪಟ್ಟೆ ಹೆಂಡತಿಗೆ ಹೊಡೆಯುತ್ತಿದ್ದ. ಇನ್ನೂ ಈ ವಿಚಾರ ತಿಳಿದು ಹೆಂಡತಿ ಸಹೋದರ ಬಾವನಿಗೆ ವಾರ್ನ್​ ಮಾಡಿದ್ದ. ಇದು ಮಂಜುನಾಥನ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
24:37ಚಿಕ್ಕೇಜಮಾನನ ಸಾವಿನ ಸುತ್ತ ಅನುಮಾನದ ಹುತ್ತ: ಲವರ್‌ಗಾಗಿ ಗಂಡನ ಕತೆ ಮುಗಿಸಿದ 2 ಮಕ್ಕಳ ತಾಯಿ
06:05ಟೆರೆರಿಸ್ಟ್, ರೇಪಿಸ್ಟ್, ರೌಡಿಗಳಿಗೆ ಜೈಲಲ್ಲಿ ರಾಜಾತಿಥ್ಯ, ದರ್ಶನ್‌ಗೆ ಮಾತ್ರ ಸಿಕ್ತಿಲ್ಲ ದಿಂಬು, ಹಾಸಿಗೆಯ ಭಾಗ್ಯ!
Read more