ಎರಡು ಅವನದ್ದು, ಮತ್ತೊಂದು ಯಾರದ್ದು? ಸಿಟ್ಟು ಅವನ ಮೇಲಾ? ಅವಳ ಮೇಲಾ? ವಿಧಿ ಬರಹ ಎಂಥ ಘೋರ?

ಎರಡು ಅವನದ್ದು, ಮತ್ತೊಂದು ಯಾರದ್ದು? ಸಿಟ್ಟು ಅವನ ಮೇಲಾ? ಅವಳ ಮೇಲಾ? ವಿಧಿ ಬರಹ ಎಂಥ ಘೋರ?

Published : Nov 20, 2024, 02:25 PM ISTUpdated : Nov 20, 2024, 02:26 PM IST

ಅದು ತುಂಬು ಸಂಸಾರ, ನನಗೆ ನೀನು.. ನಿನಗೆ ನಾನು ಅಂತಿದ್ದ ಕುಟುಂಬವದು. ಇಬ್ಬರು ಮಕ್ಕಳು. ಎಲ್ಲವೂ ಚೆನ್ನಾಗೇ ಇತ್ತು. ಆದ್ರೆ ಅದ್ಯಾರ ಕಣ್ಣು ಆ ಕುಟುಂಬ ಮೇಲೆ ಬಿತ್ತೋ ಏನೋ? ಪ್ರೀತಿ ವಾತ್ಸಲ್ಯ ತುಂಬಿದ್ದ ಆ ಕುಟುಂಬದಲ್ಲಿ ಅನುಮಾನ, ಸೇಡು, ಹತಾಶೆ ಹುಟ್ಟಿಕೊಂಡುಬಿಟ್ಟಿತ್ತು.  ಅದೇ ಸೇಡು ನಾಲ್ವರ ಹೆಣ ಹಾಕಿದೆ. ಅದೂ ಕೂಡ ಒಂದೇ ಕುಟುಂಬದ ಮೂವರನ್ನ. ಅಷ್ಟಕ್ಕೂ ಆ ಕುಟುಂಬದಲ್ಲಿ ಆಗಿದ್ದೇನು? ಅದೇ ಕುಟುಂಬದ ಮೂವರು ಪ್ರಾಣ ಬಿಟ್ಟರು. ಆದ್ರೆ ಉಳಿದ ಒಬ್ಬ ಯಾರು?

ಗಂಡ ಹೆಂಡತಿ ಮತ್ತು ಇಬ್ಬರು ಮುದ್ದಾದ ಮಕ್ಕಳು ಹೇಗೆಲ್ಲಾ ಇರಬಹುದಿತ್ತು. ಆದ್ರೆ ಈ ಮಂಜುನಾಥನಿಗೆ ಅನುಮಾನ ಅನ್ನೋ ದೆವ್ವ ತಲೆಗೆ ಹೊಕ್ಕಿಬಿಟ್ಟಿತ್ತು. ಹೆಂಡತಿ ಮೇಲಿನ ಅನುಮಾನದ ಕಾರಣ ಪ್ರತೀ ನಿತ್ಯ ಜಗಳ. ಸಿಕ್ಕಾಪಟ್ಟೆ ಹೆಂಡತಿಗೆ ಹೊಡೆಯುತ್ತಿದ್ದ. ಇನ್ನೂ ಈ ವಿಚಾರ ತಿಳಿದು ಹೆಂಡತಿ ಸಹೋದರ ಬಾವನಿಗೆ ವಾರ್ನ್​ ಮಾಡಿದ್ದ. ಇದು ಮಂಜುನಾಥನ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.

23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
Read more