ಎರಡು ಅವನದ್ದು, ಮತ್ತೊಂದು ಯಾರದ್ದು? ಸಿಟ್ಟು ಅವನ ಮೇಲಾ? ಅವಳ ಮೇಲಾ? ವಿಧಿ ಬರಹ ಎಂಥ ಘೋರ?

ಎರಡು ಅವನದ್ದು, ಮತ್ತೊಂದು ಯಾರದ್ದು? ಸಿಟ್ಟು ಅವನ ಮೇಲಾ? ಅವಳ ಮೇಲಾ? ವಿಧಿ ಬರಹ ಎಂಥ ಘೋರ?

Published : Nov 20, 2024, 02:25 PM ISTUpdated : Nov 20, 2024, 02:26 PM IST

ಅದು ತುಂಬು ಸಂಸಾರ, ನನಗೆ ನೀನು.. ನಿನಗೆ ನಾನು ಅಂತಿದ್ದ ಕುಟುಂಬವದು. ಇಬ್ಬರು ಮಕ್ಕಳು. ಎಲ್ಲವೂ ಚೆನ್ನಾಗೇ ಇತ್ತು. ಆದ್ರೆ ಅದ್ಯಾರ ಕಣ್ಣು ಆ ಕುಟುಂಬ ಮೇಲೆ ಬಿತ್ತೋ ಏನೋ? ಪ್ರೀತಿ ವಾತ್ಸಲ್ಯ ತುಂಬಿದ್ದ ಆ ಕುಟುಂಬದಲ್ಲಿ ಅನುಮಾನ, ಸೇಡು, ಹತಾಶೆ ಹುಟ್ಟಿಕೊಂಡುಬಿಟ್ಟಿತ್ತು.  ಅದೇ ಸೇಡು ನಾಲ್ವರ ಹೆಣ ಹಾಕಿದೆ. ಅದೂ ಕೂಡ ಒಂದೇ ಕುಟುಂಬದ ಮೂವರನ್ನ. ಅಷ್ಟಕ್ಕೂ ಆ ಕುಟುಂಬದಲ್ಲಿ ಆಗಿದ್ದೇನು? ಅದೇ ಕುಟುಂಬದ ಮೂವರು ಪ್ರಾಣ ಬಿಟ್ಟರು. ಆದ್ರೆ ಉಳಿದ ಒಬ್ಬ ಯಾರು?

ಗಂಡ ಹೆಂಡತಿ ಮತ್ತು ಇಬ್ಬರು ಮುದ್ದಾದ ಮಕ್ಕಳು ಹೇಗೆಲ್ಲಾ ಇರಬಹುದಿತ್ತು. ಆದ್ರೆ ಈ ಮಂಜುನಾಥನಿಗೆ ಅನುಮಾನ ಅನ್ನೋ ದೆವ್ವ ತಲೆಗೆ ಹೊಕ್ಕಿಬಿಟ್ಟಿತ್ತು. ಹೆಂಡತಿ ಮೇಲಿನ ಅನುಮಾನದ ಕಾರಣ ಪ್ರತೀ ನಿತ್ಯ ಜಗಳ. ಸಿಕ್ಕಾಪಟ್ಟೆ ಹೆಂಡತಿಗೆ ಹೊಡೆಯುತ್ತಿದ್ದ. ಇನ್ನೂ ಈ ವಿಚಾರ ತಿಳಿದು ಹೆಂಡತಿ ಸಹೋದರ ಬಾವನಿಗೆ ವಾರ್ನ್​ ಮಾಡಿದ್ದ. ಇದು ಮಂಜುನಾಥನ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.

05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
Read more