Asianet Suvarna FIR:ಹಂತಕನ ತಲೆ ಚಿಪ್ಪನ್ನೇ ಎಗರಿಸಿದ್ರು, ಯಲ್ಲಮ್ಮನ ಪದದ ನಡುವೆ ಹರಿದ ನೆತ್ತರ ಕಥೆ

Dec 4, 2021, 3:41 PM IST

ವಿಜಯಪುರ, (ಡಿ.04): ಭೀಮತೀರದಲ್ಲಿ ಒಂದು ಹತ್ಯೆ ಹಿಂದೆ ಸೇಡಿನ ನೆಪ ಇದ್ದೇ ಇರುತ್ತೆ....ಆ ಹತ್ಯೆ ಮುಂದಿನ ಹತ್ಯಾಕಾಂಡಕ್ಕೂ ಕಾರಣವಾಗಬಹುದು. 

Rowdy Sheeter Murder: ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು, ಪಪಂ ಮಾಜಿ ಸದಸ್ಯನ ಬರ್ಬರ ಹತ್ಯೆ

ಒಂದೊಂದು ಹತ್ಯೆಗೂ ಅಲ್ಲಿನ ಸಂಬಂಧ ಇದ್ದೇ ಇರುತ್ತೆ. ಇದೇ ಭೀಮೆಯ ತೀರದಲ್ಲಿ ಒಬ್ಬ ನಟೋರಿಯಸ್ ಹಂತಕನ ತಲೆ ಚಿಪ್ಪನ್ನೇ ಪಾಪಿಗಳು ಎಗರಿಸಿಬಿಟ್ಟಿದ್ದಾರೆ. ಯಲ್ಲಮ್ಮನ ಪದದ ನಡುವೆ ಹರಿದ ನೆತ್ತರ ಕಥೆ ಇವತ್ತಿನ ಎಫ್‌ಐಆರ್‌ನಲ್ಲಿ