ಮತ್ತೆ ಶಿವಸೇನೆ ಪುಂಡಾಟ.. ಹುತಾತ್ಮ ದಿನಾಚರಣೆ ಹೆಸರಲ್ಲಿ ಸಲ್ಲದ ಘೋಷಣೆ

Feb 8, 2021, 8:45 PM IST

ಬೆಳಗಾವಿ (ಫೆ. 08)  ಶಿವಸೇನೆ ಕಾರ್ಯಕರ್ತರು ಮತ್ತೆ ಪುಂಡಾಟ ಮೆರೆದಿದ್ದಾರೆ.  ಬೆಳಗಾವಿ, ಕಾರವಾರ ನಮ್ಮದು ಎಂದು ಘೋಷಣೆ ಕೂಗಿದ್ದಾರೆ.

ಸವದಿ ಠಕ್ಕರ್..ಮುಂಬೈ ನಮ್ಮದು ಎಂದ ಡಿಸಿಎಂ

ಹುತಾತ್ಮ ದಿನಾಚರಣೆ ಹೆಸರಿನಲ್ಲಿ ಕನ್ನಡಿಗರನ್ನು ಕೆರಳಿಸುವ ರೀತಿಯಲ್ಲಿ ಮಾತನಾಡಿದ್ದಾರೆ, ಘೋಷಣೆ ಕೂಗಿದ್ದಾರೆ.