Jan 29, 2020, 4:45 PM IST
ಬೆಂಗಳೂರು(ಜ. 29) ಸಾವಿನ ಮನೆ ಆಗುತ್ತಿದ್ದೇಯಾ ಪರಪ್ಪನ ಅಗ್ರಹಾರ ಜೈಲು ಎಂಬ ಪ್ರಶ್ನೆ ಮೂಡಿದೆ. ಒಂದೇ ವಾರದ ಅಂತರದಲ್ಲಿ ಐವರು ಮೃತಪಟ್ಟಿದ್ದಾರೆ.
ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಂದೇ ಬಿಟ್ಟ!
ಸಾವಿಗೆ ಕಾರಣ ತಿಳಿಯದೇ ಅತ್ತ ಖೈದಿಗಳು ಆತಂಕಗೊಂಡಿದ್ದಾರೆ. ಸಾವಿಗೆ ಕಾರಣ ನೀಡಿ ಎಂದು ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ.
ಇದನ್ನು ನೋಡಿ: ಸೀರಿಯಲ್ ನೋಡುವ ಮಹಿಳೆಯರ ಮನೆ ಹುಡುಕಿ ನುಗ್ಗುವ ಕಳ್ಳ