ಬೆಂಗ್ಳೂರಲ್ಲಿ ದುರಂತ ತಪ್ಪಿಸಿದ ಸೋನು ಸೂದ್..! ತುರ್ತು ಆಕ್ಸಿಜನ್ ಸಪ್ಲೈ

May 4, 2021, 11:08 AM IST

ಬೆಂಗಳೂರಿನಲ್ಲಿಯೂ ಆಕ್ಸಿಜನ್ ಕೊರತೆ ಕಂಡು ಬರುತ್ತಿದೆ. ರಾಜ್ಯಧಾನಿಯಲ್ಲಿ ಇಬ್ಬರು ಆಕ್ಷಿನ್ ಸಿಗದೆ ಸಾವನ್ನಪ್ಪಿದ್ದಾರೆ. ರಾತ್ರಿ 12.30ಕ್ಕೆ ಆಕ್ಸಿಜನ್ ಸಿಗದೆ ಇಬ್ಬರು ಸಾವನ್ನಪ್ಪಿದ್ದಾರೆ.

ಹಿರಿಯ ಪತ್ರಕರ್ತ ಸುರೇಂದ್ರ ಶೆಟ್ಟಿ ಇನ್ನಿಲ್ಲ!

ಬಾಲಿವುಡ್ ನಟ ಸೋನು ಸೂದ್ ಬೆಂಗಳೂರಲ್ಲಿ ಆಕ್ಸಿಜನ್ ಸಪ್ಲೈ ಮಾಡೋ ಮೂಲಕ ಎದುರಾಗಲಿದ್ದ ದೊಡ್ಡ ಸಮಸ್ಯೆಯನ್ನು ಪರಿಹರಿಸಿದೆ. ಮಾಹಿತಿ ಸಿಕ್ಕ ಕೂಡಲೇ ಸೋನು ಸೂದ್ ಟ್ರಸ್ಟ್‌ನಿಂದ ತಕ್ಷಣ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ.