ಆಂಧ್ರ ಸರ್ಕಾರ ಧಾನ್ಯ ಖರೀದಿ ಪ್ರಕ್ರಿಯೆಯನ್ನ ಸುಲಭಗೊಳಿಸಿದೆ. ರೈತರ ಸಮಯ ವ್ಯರ್ಥ ಆಗದ ಹಾಗೆ ವಾಟ್ಸಾಪ್ ಮೂಲಕ ಸೇವೆಗಳನ್ನ ನೀಡ್ತಿದ್ದೇವೆ ಅಂತ ಆಂಧ್ರದ ನಾಗರಿಕ ಪೂರೈಕೆ ಸಚಿವ ನಾದೆಂಡ್ಲ ಮನೋಹರ್ ಹೇಳಿದ್ದಾರೆ. 73373 59375 ನಂಬರ್ಗೆ ರೈತರು 'Hi' ಅಂತ ಮೆಸೇಜ್ ಕಳಿಸಿದ್ರೆ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೂಲಕ ರೈತರ ಜೊತೆ ಮಾತಾಡುತ್ತೆ. ಈ ವಾಯ್ಸ್ ತೆಲುಗಲ್ಲಿ ಇರುತ್ತೆ, ಧಾನ್ಯ ಮಾರಾಟಕ್ಕೆ ಸಂಬಂಧಿಸಿದ ಎಲ್ಲಾ ಮಾರ್ಗದರ್ಶನವನ್ನು ಅದು ನೀಡುತ್ತೆ.