ದೇಶದ ತಿಜೋರಿ ತುಂಬಲು ಮೋದಿ ನಡೆಸುತ್ತಿರುವ ಕುಬೇರ ತಂತ್ರ!

Feb 15, 2021, 2:35 PM IST

ಬೆಂಗಳೂರು(ಫೆ.15) ದೇಶಕ್ಕೆ ಎದುರಾಗಿರುವ ದೊಡ್ಡ ಸವಾಲು ಗೆಲ್ಲಲು ಮೋದಿ ಇಟ್ಟಾಯ್ತು ತ್ರಿವಿಕ್ರಮ ಹೆಜ್ಜೆ. ಜಗತ್ತನ್ನೇ ತಿರುಗಿ ನೋಡುವಂತೆ ಮಾಡುತ್ತಾ ಮೋದಿ ಕೈಗೊಂಡ ಅದೊಂದು ನಿರ್ಧಾರ? 

ದೇಶದ ತಿಜೋರಿ ತುಂಬಲು ಮೋದಿ ನಡೆಸುತ್ತಿರುವ ಕುಬೇರ ತಂತ್ರ ಪ್ರಯೋಗದ ರಹಸ್ಯ ಏನು? ಇಲ್ಲಿದೆ ನೋಡಿ ಒಂದು ವರದಿ