ಅನಿರುದ್ಧ ವಿರುದ್ಧ ಸಾ.ರಾ. ಗೋವಿಂದು ಕಿಡಿ!

Dec 1, 2018, 8:35 PM IST

ಬೆಂಗಳೂರು(ಡಿ.01): ವಿಷ್ಣು ಸ್ಮಾರಕ ವಿಚಾರದಲ್ಲಿ ಅನಿರುದ್ಧ್​​ ವಿರುದ್ಧ ಸಾ.ರಾ.ಗೋವಿಂದು ಕಿಡಿಕಾರಿದ್ದಾರೆ. ಮೊದಲು ನಿಮ್ಮಲ್ಲಿರುವ ಗೊಂದಲ ಬಗೆಹರಿಸಿಕೊಳ್ಳಿ, ನಂತರ ಸ್ಮಾರಕ ಎಲ್ಲಿ ಆಗಬೇಕು ಎಂದು ನಿರ್ಧರಿಸಿ ಎಂದು ಸಾ.ರಾ.ಗೋವಿಂದು ಹೇಳಿದ್ದಾರೆ. ನಿಮ್ಮಲ್ಲಿ ಗೊಂದಲ ಇಟ್ಟುಕೊಂಡು ಬೇರೆಯವರನ್ನು ದೂಷಿಸಬೇಡಿ ಎಂದು ಅನಿರುದ್ಧ ವಿರುದ್ಧ ಅವರು ಹರಿಹಾಯ್ದಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..