U ಟರ್ನ್ ಹೊಡೆದ ‘ಕೈ’ ಪಾರ್ಟಿ! ಲೆಕ್ಕಾಚಾರವೇ ಬುಡಮೇಲು?

Jan 14, 2019, 6:52 PM IST

ಸಚಿವ ಸಂಪುಟ ವಿಸ್ತರಣೆ, ನಿಗಮ-ಮಂಡಳಿಗಳ ಹುದ್ದೆಗಳಿಗೆ ನೇಮಕಾತಿ ವಿಚಾರದಲ್ಲಿ ಆರಂಭವಾದ ಬಂಡಾಯದ ಕೂಗು ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ನಡುವೆ ಸ್ಪೀಕರ್ ಭೇಟಿಯಾಗಲು ಸಮಯಾವಾಕಾಶ ಕೋರಿದ್ದ 5 ಮಂದಿ ಅತೃಪ್ತ ಶಾಸಕರು ಹಿಂದೆ ಸರಿದಿದ್ದಾರೆ. ಈ ರೀತಿ ದಿಢೀರ್ ಹಿಂದೇಟು ಹಾಕಲು ಕಾರಣವೇನು? ಇಲ್ಲಿದೆ ವಿವರ...