’ಸಿಎಂ ರಾಜೀನಾಮೆ ಕೊಟ್ಟು ಮಾರ್ಯಾದೆ ಉಳಿಸಿಕೊಳ್ಳುವುದು ಸೂಕ್ತ’

Feb 5, 2019, 7:12 PM IST

ಬಿಜೆಪಿ ನಾಯಕರು ಈಗಲೂ ಸಿಎಂ ಎಚ್.ಡಿ. ಕುಮಾರಸ್ವಾಮಿ ಬಜೆಟ್ ಮಂಡಿಸೋದು ಡೌಟು ಎನ್ನುತ್ತಿದ್ದಾರೆ. ಎರಡು ದಿನ ಕಾಯಿರಿ, ಎಲ್ಲಾ ಗೊತ್ತಾಗುತ್ತೆ ಎಂದು ಬಿಜೆಪಿ ಮುಖಂಡರ ಖಡಕ್ ಮಾತು. ಈ ನಡುವೆ, ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಿ ಮರ್ಯಾದೆ ಉಳಿಸಿಕೊಳ್ಳುವುದು ಉತ್ತಮ ಎಂಬ ಸಲಹೆಯನ್ನು ಬಿಜೆಪಿ ನಾಯಕರೊಬ್ಬರು ಕೊಟ್ಟಿದ್ದಾರೆ. ಇಲ್ಲಿದೆ ಫುಲ್ ರಿಪೋರ್ಟ್...