Jan 14, 2019, 5:15 PM IST
ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಷಣಕ್ಕೆ ಅನಿರೀಕ್ಷಿತ ಬೆಳವಣಿಗೆಗಳು ಘಟಿಸುತ್ತಿವೆ. ಲೋಕಸಭೆ ಚುನಾವಣೆ ರಣತಂತ್ರ ರೂಪಿಸಲು ದೆಹಲಿಯಲ್ಲಿ ಸಭೆ ಸೇರಿರುವ ಬಿಜೆಪಿ ಶಾಸಕರಿಗೆ ಅಲ್ಲೇ ಬಿಟ್ಟು ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬೆಂಗಳೂರಿಗೆ ವಾಪಾಸಾಗುತ್ತಿದ್ದಾರೆ. ಬಿಎಸ್ವೈ ಈ ನಡೆ ಬಹಳ ಕುತೂಹಲಗಳನ್ನು ಕೆರಳಿಸಿದೆ. ಇಲ್ಲಿದೆ ಕಂಪ್ಲೀಟ್ ವಿವರ...