ಆರೆಸ್ಸೆಸ್ ಸೂಚನೆ: ‘ಕುರ್ಚಿಸಂಕಟ’ದಲ್ಲಿ ಯಡಿಯೂರಪ್ಪ; ಉಭಯಯಸಂಕಟದಲ್ಲಿ ಅಮಿತ್ ಶಾ!

Aug 1, 2018, 10:18 AM IST

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ಎಸ್. ಯಡಿಯೂರಪ್ಪರನ್ನು ಬದಲಾಯಿಸಬೇಕೆಂದು ಆರೆಸ್ಸೆಸ್ ಪಟ್ಟು ಹಿಡಿದಿದೆಯೆನ್ನಲಾಗಿದೆ. ಲೋಕಸಭೆ ಚುನಾವಣೆ ಹತ್ತಿರ ಬರುವಾಗ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಬಿಜೆಪಿ ಚಾಣಾಕ್ಯನಿಗೆ ಉಭಯಸಂಕಟ ಉಂಟುಮಾಡಿದೆ.