Jul 11, 2018, 1:41 PM IST
ಬಜೆಟ್’ನಲ್ಲಿ ಅನ್ನಭಾಗ್ಯ ಅಕ್ಕಿಯನ್ನು 2 ಕೆಜಿ ಕಡಿತಗೊಳಿಸಿದ್ದಕ್ಕೆ ಜಮೀರ್ ಅಹ್ಮದ್ ಸಿಎಂ ಎಚ್ ಡಿಕೆಗೆ ಪತ್ರ ಬರೆದಿದ್ದಾರೆ. 2 ಕೆಜಿ ಅಕ್ಕಿಯನ್ನು ಕಡಿತಗೊಳಿಸಬೇಡಿ ಎಂದು ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ. ಸಿಎಂ ಕುಮಾರಸ್ವಾಮಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.
ಸಿದ್ದರಾಮಯ್ಯ ಕೂಡಾ ಈ ಸಂಬಂಧ ಎಚ್’ಡಿಕೆಗೆ ಪತ್ರ ಬರೆದಿದ್ದರು.