Oct 12, 2018, 7:53 PM IST
ಕೊಡಗಿನ ನಿಸರ್ಗದ ಮುನಿಸಿನಿಂದಲೇ ಕರ್ನಾಟಕ ಸುಧಾರಿಸಿಕೊಂಡಿಲ್ಲ. ಆದರೆ ಈಗ ಮತ್ತೊಬ್ಬ ಹಾನಿಕೋರ ಲಗ್ಗೆ ಇಡಲು ಸಜ್ಜಾಗಿದ್ದಾನೆ. ಆತ ಬಂಗಾಳ ಕೊಲ್ಲಿಯಿಂದ ಗಂಟೆಗೆ 140 ಕಿ ಮೀ ವೇಗದಲ್ಲಿ ಬರ್ತಿದ್ದಾನೆ. ತಿತಲಿ ಚಂಡಮಾರುತ ಬರುತ್ತಿದ್ದು ಏನೇನು ಹಾನಿ ಮಾಡಬಹುದು ಎಂಬ ಲೆಕ್ಕಾಚಾರ ಇಲ್ಲಿದೆ. ಕರ್ನಾಟಕವೂ ತಿತಲಿ ಹಾವಳಿಗೆ ಸಿಲುಕಬಹುದೆನೋ?