Nov 5, 2018, 6:18 PM IST
ಲೋಕಾಯುಕ್ತ ಕಚೇರಿಯೊಳಗೇ ಲೋಕಾಯುಕ್ತರ ಮೇಲೆ ಚಾಕುವಿನಿಂದ ಹಲ್ಲೆಯಾಗಿರುವ ಘಟನೆ ಬಗ್ಗೆ ಇನ್ನೂ ತನಿಖೆ ಪೂರ್ಣಗೊಂಡಿಲ್ಲ, ಆದರೆ ಅಂತಹದ್ದೇ ಇನ್ನೊಂದು ಆಘಾತಕಾರಿ ಘಟನೆ ಕೆಪಿಎಸ್ಸಿ ಕಛೇರಿಯೊಳಗೆ ನಡೆದಿದೆ. ಕೆಪಿಎಸ್ಸಿ ಕಚೇರಿಯೊಳಗೇ ಜಯಲಕ್ಷ್ಮಿ ಎಂಬವರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ.