ಬೆಳಗಾವಿ ಕ್ರಾಂತಿ: ಜಾರಕಿಹೊಳಿ, ಡಿಕೆ ಬ್ರದರ್ಸ್ ಸಂಭಾಳಿಸೋದು ಹೇಗೆ?

Sep 14, 2018, 5:20 PM IST

ಬೆಂಗಳೂರು(ಸೆ.14): ಬೆಳಗಾವಿ ಸಾಮ್ರಾಜ್ಯದ ರಕ್ಷಣೆಗೆ ಕ್ರಾಂತಿ ಮಾಡ್ತಾರಾ ಜಾರಕಿಹೊಳಿ ಬ್ರದರ್ಸ್?. ಡಿಕೆ ಬ್ರದರ್ಸ್ ಮತ್ತು ಜಾರಕಿಹೊಳಿ ಬ್ರದರ್ಸ್ ಕಿತ್ತಾಟದಲ್ಲಿ ಯಾರಾಗ್ತಾರೆ ಸೂಪರ್ ಸಿಎಂ?. 

ಒಳಜಗಳಗಳ ನಡುವೆ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ರಣತಂತ್ರ ಹೆಣೆದಿದ್ದಾರಾ?. ಅತ್ತ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಪ್ರತಿತಂತ್ರ ರೂಪಿಸಿದ್ದಾರಾ?. ಬೆಳಗಾವಿ ಬ್ರದರ್ಸ್ ರಣಕಹಳೆ ಮೊಳಗಿಸುತ್ತಿರುವುದು ಸಿಎಂ ಕುಮಾರಸ್ವಾಮಿ ಅವರನ್ನು ಕಾಡುತ್ತಿರುವುದೇಕೆ?.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..