ಇರುಮುಡಿ ಕಟ್ಟಿ ಅಯ್ಯಪ್ಪನ ದರ್ಶನಕ್ಕೆ ಹೊರಟ ಶ್ರೀರಾಮುಲು
First Published Jun 14, 2018, 4:59 PM ISTದೈವ ಭಕ್ತರಾಗಿರುವ ಶ್ರೀರಾಮುಲು ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದಾರೆ. ಬೆಳಿಗ್ಗೆ ಕೌಲ್ ಬಜಾರ್’ನಲ್ಲಿರುವ ಗಣೇಶನ ಗುಡಿಯಲ್ಲಿ ಇರುಮುಡಿ ಕಟ್ಟಿಕೊಂಡ ಶ್ರೀರಾಮುಲು ನಾಲ್ಕು ದಿನಗಳ ಕಾಲ ಪ್ರವಾಸ ಶಬರಿಮಲೆ ಪ್ರವಾಸ ಕೈಗೊಳ್ಳಲಿದ್ದಾರೆ.