' ಅನಿತಾ ಕುಮಾರಸ್ವಾಮಿ ಗದ್ದೆಯಲ್ಲಿ ಚಿನ್ನದ ಆಲೂಗಡ್ಡೆ ಬೆಳೆದಿದ್ರಾ'?

Oct 30, 2018, 3:24 PM IST

ಯಡಿಯೂರಪ್ಪ ಆಸ್ತಿ ಕೆದಕಿದ ಸಿಎಂ ಕುಮಾರಸ್ವಾಮಿಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಅನಿತಕ್ಕ ರಾಮನಗರದಲ್ಲಿ 167 ಕೋಟ೧ಇ ರೂ ಅಫಿಡವಿಟ್ ಮಾಡಿದ್ರು. ಹೊಳೆ ನರಸೀಪುರ ಜಮೀನಿನಲ್ಲಿ ಚಿನ್ನದ ಆಲೂಗಡ್ಡೆ ಬೆಳೆದಿದ್ದರಾ? ಯಾವರ ಗದ್ದೆಯಲ್ಲಿ ನಾಟಿ ಮಾಡಿ ಚಿನ್ನದ ಭತ್ತ ಬೆಳೆದಿದ್ರಾ ಎಂದು ಟಾಂಗ್ ನೀಡಿದ್ದಾರೆ.