ದೇವೇಗೌಡ್ರಿಂದ ಅಲ್ಲ, ಅಚಾತುರ್ಯದಿಂದ! ಕೆಎಸ್‌ಓಯು ಪ್ರಕರಣಕ್ಕೆ ಟ್ವಿಸ್ಟ್

Jul 25, 2018, 7:44 PM IST

ದೇವೇಗೌಡರು ಸೂಚನೆ ಮೇರೆಗೆ ವಿಧಾನ ಪರಿಷತ್ತು ಸದಸ್ಯ ಸಂದೇಶ್ ನಾಗರಾಜ್‌ರನ್ನು ಕರ್ನಾಟಕ ರಾಜ್ಯ ಮುಕ್ತ ವಿವಿಯ ವ್ಯವಸ್ಥಾಪನ ಮಂಡಳಿಯಿಂದ ಕೊಕ್ ನೀಡಲಾಗಿದೆ ಎಂಬ ವಿಚಾರ ಬೇರೆ ತಿರುವನ್ನು ಪಡೆದುಕೊಂಡಿದೆ. ಈ ಬಗ್ಗೆ ಸುವರ್ಣನ್ಯೂಸ್‌ ಜೊತೆ ಮಾತನಾಡಿದ ಸಂದೇಶ್ ನಾಗರಾಜ್ ಏನು ಹೇಳಿದ್ದಾರೆ ನೋಡೋಣ...