ಬಜೆಟ್ ತಾರತಮ್ಯ: ಎಚ್‌.ಕೆ. ಪಾಟೀಲ್‌ಗೆ ಸಚಿವ ಶಿವಶಂಕರ ರೆಡ್ಡಿ ತಿರುಗೇಟು

Jul 7, 2018, 5:48 PM IST

ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ಅನ್ಯಾಯವಾಗಿಲ್ಲ. ಪೂರಕ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದೆಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದ್ದಾರೆ.