ಕೇರಳದಲ್ಲಿ ನಿಂತ ಮಳೆ; ಮುಂದುವರಿದ ಪರಿಹಾರ ಕಾರ್ಯ

Aug 20, 2018, 9:52 AM IST

ಕೇರಳದಲ್ಲಿ ಸುಮಾರು ಎರಡು ವಾರಗಳಿಂದ ಅಬ್ಬರಿಸಿದ ಮಳೆರಾಯ ಇದೀಗ ಕೊಂಚ ತಣ್ಣಗಾಗಿದ್ದಾನೆ. ಇದರೊಂದಿಗೆ ಜನರು ಸ್ವಲ್ಪ ನಿರಾಳರಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಕಾರ್ಯ ಮುಂದುವರಿದಿದೆ.