Jul 20, 2018, 1:32 PM IST
ಉಡುಪಿ ಅಷ್ಟಮಠದ ಶಿರೂರು ಶ್ರಿಗಳ ದಿಢೀರ್ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸ್ವಾಮಿಜಿಯವರಿಗೆ ವಿಷಪ್ರಾಶನ ಮಾಡಿ ಕೊಲ್ಲಿಸಲಾಗಿದೆ ಎಂಬ ಗುಲ್ಲೆಬ್ಬಿದೆ. ಪಟ್ಟದ ದೇವರಿಗೆ ಹಠ ಹಿಡಿದ್ದದೇ ಅವರ ಸಾವಿಗೆ ಕಾರಣವಾಗಿರಬಹುದು ಎಂಬ ಆರೋಪವೂ ಕೇಳಿಬಂದಿದೆ. ಈ ನಡುವೆ ಶ್ರೀಗಳ ಸಾವಿಗೆ ಹಿರಿಯ ಪೇಜಾವರ ಶ್ರೀಗಳ ಪ್ರತಿಕ್ರಿಯೆಯೂ ಬೆಚ್ಚಿಬೀಳಿಸಿದೆ. ಶ್ರೀ ಕೃಷ್ಣ ಮಠದ ಆವರಣದಲ್ಲೇನು ನಡೆಯುತ್ತಿದೆ ನೋಡೋಣ...‘ಎಲ್ಲರನ್ನೂ ಮುಗಿಸುತ್ತೇನೆ‘ಯಲ್ಲಿ...