ಮೈದುಂಬಿ ಹರಿಯುತ್ತಿದೆ ಹೊಗೇನಕಲ್ ಜಲಪಾತ; ಸೊಬಗನ್ನು ಕಣ್ತುಂಬಿಕೊಳ್ಳುವುದೇ ಮಹದಾನಂದ!

Jun 17, 2018, 4:46 PM IST

ಬೆಂಗಳೂರು (ಜೂ. 17): ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಬಿನಿ ಜಲಾಶಯ ಭರ್ತಿಯಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಕಾವೇರಿ ನದಿಗೆ ನೀರನ್ನು ಹರಿಯಬಿಡಲಾಗಿದೆ.  ವಾರಾಂತ್ಯದ ರಜೆ ಎಂಜಾಯ್ ,ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಹೊಗೆನಕಲ್ ಜಲಪಾತಕ್ಕೆ ಭೇಟಿ ನೀಡಿದ್ದಾರೆ.